rtgh

7th Standard Basavannanavara Jeevana Darshana Kannada Notes | 7ನೇ ತರಗತಿ ಬಸವಣ್ಣನವರ ಜೀವನ ದರ್ಶನ ಕನ್ನಡ ನೋಟ್ಸ್

7ನೇ ತರಗತಿ ಕನ್ನಡ ಬಸವಣ್ಣನವರ ಜೀವನ ದರ್ಶನ ಪೂರಕ ಪಾಠದ ನೋಟ್ಸ್‌ ಪ್ರಶ್ನೋತ್ತರಗಳು, 7th Standard Basavannanavara Jeevana Darshana Kannada Notes Summary Mcq Pdf Download in Kannada Medium Karnataka State Syllabus 2024, Kseeb Solutions For Class 7 Kannada Puraka Pata Basavannanavara Jeevana Darshana Notes

Basavannanavara Jeevana Darshana Class 7 Notes Pdf

ಕೃತಿಕಾರರ ಪರಿಚಯ : – 

ಡಾ.ಎಲ್.ಬಸವರಾಜು

ಡಾ.ಎಲ್.ಬಸವರಾಜು ರವರು ಕ್ರಿ.ಶ .1919 ರ ಎಡಗೂರು ಗ್ರಾಮದಲ್ಲಿ ಜನಿಸಿದರು . ಇವರು ವೃತ್ತಿಯಿಂದ ಪ್ರಾಧ್ಯಾಪಕರು. ಶಿವದಾಸ ಗೀತಾಂಜಲಿ, ಬಸವಣ್ಣನವರ ವಚನಗಳು, ಭಾಸನ ಭಾರತ ರೂಪಕ, ಅಲ್ಲಮನ ವಚನಗಳು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ಪಂಪ ಪ್ರಶಸ್ತಿ , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಬಸವ ಪುರಸ್ಕಾರ , ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದಾರೆ . ಇವರು ಸಂಪಾದಿಸಿದ ‘ ಬಸವಣ್ಣನವರ ವಚನಗಳು ‘ ಎಂಬ ಕೃತಿಯ ಪೀಠಿಕೆಯಿಂದ ಪ್ರಸ್ತುತ ಪಾಠವನ್ನು ಆರಿಸಲಾಗಿದೆ.

7th Basavannanavara Jeevana Darshana in Kannada Notes

ಅಭ್ಯಾಸ ಪ್ರಶ್ನೆಗಳು 

ಅ . ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ . 

1. ಬಸವಣ್ಣನವರ ತಂದೆ ತಾಯಿಯವರ ಹೆಸರೇನು ?

 ಉತ್ತರ : ಬಸವಣ್ಣನವರ ತಂದೆ ಬಾಗೇವಾಡಿಯ ಮಾದಿರಾಜ ತಾಯಿ ಮಾದಾಂಬೆ

2. ಬಸವಣ್ಣನವರು ಬಾಗೇವಾಡಿಯನ್ನು ಬಿಟ್ಟು ಎಲ್ಲಿಗೆ ಹೋದರು ?

ಉತ್ತರ : ಬಸವಣ್ಣನವರು ಬಾಗೇವಾಡಿಯನ್ನು ಬಿಟ್ಟು , ಕೂಡಲ ಸಂಗಮನಿರುವ ಕಪ್ಪಡಿ ಸಂಗಮಕ್ಕೆ ಹೋದರು .

3. ಈಶಾನ ಗುರುಗಳು ಬಸವಣ್ಣನವರಿಗೆ ಏನು ಹೇಳಿದರು ? 

 ಉತ್ತರ : ಈಶಾನ ಗುರುಗಳು ಬಸವಣ್ಣನವರಿಗೆ ನೀನೆಲ್ಲಿಗೂ ಹೋಗದೆ ಹೊಸ ಹೂವುಗಳು ಮತ್ತು ತಿಳಿನೀರು ತೆಗೆದುಕೊಂಡು ಹೋಗಿ ನಿತ್ಯವೂ ಸಂಗಮೇಶ್ವರನನ್ನು ಪೂಜಿಸಿ , ಪುಸಾದ ಕಾಯಕನಾಗಿ ಸುಖವಾಗಿರು ಎಂದರು . 

4. ಬಸವಣ್ಣನವರ ವಚನಗಳು ಏಕೆ ಪ್ರಸಿದ್ಧವಾಗಿವೆ ?

ಉತ್ತರ : ಬಸವಣ್ಣನವರ ವಚನಗಳಲ್ಲಿ ಭಾವತೀವ್ರತೆ , ಏಕಾಗ್ರತೆ ಮತ್ತು ಆತ್ಮೀಯತೆ ಪಶಂಸನೀಯವೂ ಪ್ರಸಿದ್ಧವೂ ಆಗಿದೆ . 

5. ಬಸವಣ್ಣನವರು ಬೋಧಿಸಿದ ಧರ್ಮದ ಜೀವಾಳ ಯಾವುದು ?

 ಉತ್ತರ : ಬಸವಣ್ಣನವರು ಬೋಧಿಸಿದ ಧರ್ಮದ ಜೀವ ದಾನ, ದಯೆ ನಿರಾಡಂಬರ – ವಿನಯ – ಭಕ್ತಿ – ದುಡಿದು ನಿಷ್ಕಾಮ – ಕರ್ಮ ಮತ್ತು ಸರಳಜೀವನ . 

FAQ :

ಬಸವಣ್ಣನವರ ತಂದೆ ತಾಯಿಯವರ ಹೆಸರೇನು ?

 ಉತ್ತರ : ಬಸವಣ್ಣನವರ ತಂದೆ ಬಾಗೇವಾಡಿಯ ಮಾದಿರಾಜ ತಾಯಿ ಮಾದಾಂಬೆ

ಬಸವಣ್ಣನವರ ವಚನಗಳು ಏಕೆ ಪ್ರಸಿದ್ಧವಾಗಿವೆ ?

ಉತ್ತರ : ಬಸವಣ್ಣನವರ ವಚನಗಳಲ್ಲಿ ಭಾವತೀವ್ರತೆ , ಏಕಾಗ್ರತೆ ಮತ್ತು ಆತ್ಮೀಯತೆ ಪಶಂಸನೀಯವೂ ಪ್ರಸಿದ್ಧವೂ ಆಗಿದೆ . 

ಬಸವಣ್ಣನವರು ಬಾಗೇವಾಡಿಯನ್ನು ಬಿಟ್ಟು ಎಲ್ಲಿಗೆ ಹೋದರು ?

ಉತ್ತರ : ಬಸವಣ್ಣನವರು ಬಾಗೇವಾಡಿಯನ್ನು ಬಿಟ್ಟು , ಕೂಡಲ ಸಂಗಮನಿರುವ ಕಪ್ಪಡಿ ಸಂಗಮಕ್ಕೆ ಹೋದರು .

ಇತರೆ ವಿಷಯಗಳು :

7th Standard All Subject Notes

7ನೇ ತರಗತಿ ಕನ್ನಡ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *