rtgh

6th Standard Hrudaya Vachanagalu Kannada Notes | 6ನೇ ತರಗತಿ ಹೃದಯ ವಚನಗಳು ಕನ್ನಡ ನೋಟ್ಸ್ 

6ನೇ ತರಗತಿ ಹೃದಯ ವಚನಗಳು ಪದ್ಯದ ಕನ್ನಡ ನೋಟ್ಸ್  ಪ್ರಶ್ನೋತ್ತರಗಳು Pdf, 6th Standard Hrudaya Vachanagalu Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 6 Kannada Poem 7 Notes 6th Class Kannada 7th Poem Notes Pdf Hrudaya Vachanagalu Question and Answer Hrudaya Vachanagalu 6th Standard Notes in Kannada

ಪದ್ಯ ಭಾಗ – 7

ಪದ್ಯದ ಹೆಸರು : ಹೃದಯ ವಚನಗಳು 

ಕೃತಿಕಾರರ ಹೆಸರು : ಅಮೃತ ಸೋಮೇಶ್ವರ

ಅ. ಪದಗಳ ಅರ್ಥ ಬರೆಯಿರಿ . 

ಉಪಕರಿಸು : ಉಪಕಾರ ಮಾಡು , ನೆರವು ನೀಡು 

ಮೊರೆವ : ಗರ್ಜಿಸುವ 

ನಿರಾಳ : ಶಾಂತಿ , ನೆಮ್ಮದಿ 

ಸಾಧಿತ : ಸಾಧಿಸಿದ

ಬಹುರೂಪಿ : ಹಲವು ರೂಪಗಳಿಂದ ಕೂಡಿ ಕಾಣಿಸಿಕೊಳ್ಳುವಾತ 

ಆ. ಕೊಟ್ಟಿರುವ ವಚನವನ್ನು ಪೂರ್ಣಗೊಳಿಸಿರಿ : 

ಎನಿತು ಭಾಷೆಗಳ ಕಲಿತಡೇನು

ಹೃದಯದ ಭಾಷೆ ಕಲಿಯದನ್ನಕ ?

ಎನಿತು ನುಡಿ ಸಡಗರ ತೋರ್ದಡೆನು

ಎದೆಯ ಮಿಡಿತವರಿಯದನ್ನಕ

ಎನಿತು ಶೋಧನೆಗೈದಡೇನು ಹೃದಯ 

ಶೋಧನೆಗೈಯದನ್ನಕ ? 

ಎನಿತು ಸಾಧನೆಗೈದಡೇನು ಹೃದಯದ – ಬೆಸುಗೆ 

ಸಾಧಿತವಾಗದನ್ನಕ ? 

ಇವೆಲ್ಲಕ್ಕೂ ಜೀವಭಾವದಾತ ನೀನೆ ಕಣ  ಹೃದಯೇಶ ಸೋಮೇಶಾ . 

ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ .

1. ಯಾವ ಚಾಳಿಯನ್ನು ದೂರವಿಡಿ ಎಂದು ಅಮೃತ ಸೋಮೇಶ್ವರರು ಹೇಳುತ್ತಾರೆ ? 

ಉತ್ತರ : ಓಲೈಕೆಯ ಚಾಳಿಯನ್ನು ದೂರವಿಡಿ ಎಂದು ಅಮೃತ ಸೋಮೇಶ್ವರರು ಹೇಳುತ್ತಾರೆ .

2. ಹೃದಯದ ಬೆಸುಗೆ ಸಾಧಿತವಾಗುವುದು ಯಾವಾಗ ? 

ಉತ್ತರ : ಹೃದಯದ ಭಾಷೆ ಕಲಿತಾಗ , ಹೃದಯದ ಮಿಡಿತ ಅರಿವಾದಾಗ ಹೃದಯೇಶ ಸೋಮೇಶನ ಅನುಗ್ರಹವಾದಾಗ ಹೃದಯದ ಬೆಸುಗೆ ಸಾಧಿತವಾಗುತ್ತದೆ . 

3. ಅಂಕಿತನಾಮವು ವಚನದ ಯಾವ ಭಾಗದಲ್ಲಿ ಬರುತ್ತದೆ ? 

ಉತ್ತರ : ಅಂಕಿತನಾಮವು ವಚನದ ಕೊನೆಯ ಸಾಲಿನಲ್ಲಿ ಕೊನೆಯ ಪದವಾಗಿ ಬರುತ್ತದೆ .

4. ನಾವು ಮೊದಲು ಯಾವ ಭಾಷೆಯನ್ನು ಕಲಿಯಬೇಕು ? 

ಉತ್ತರ : ನಾವು ಮೊದಲು ಹೃದಯದ ಭಾಷೆಯನ್ನು ಕಲಿಯಬೇಕು . 

5. ಜನ ಕೆರಳಿ ಜರೆಯುವುದು ಯಾವಾಗ ? 

ಉತ್ತರ : ಒಂಭತ್ತು ಬಾರಿ ಅಂದರೆ ಹಲವು ಬಾರಿ ಉಪಕಾರ ಮಾಡಿ ಒಂದು ಬಾರಿ ಮರೆತರೆ , ಹಾಗೂ ಹತ್ತು ಸಾರಿ ಅಂದರೆ ಬಹಳಷ್ಟು ಸಾರಿ ಹೊಗಳಿ , ಒಮ್ಮೆ ಯಾವಾಗಲಾದರೂ ಅವರ ತಪ್ಪನ್ನು ತೋರಿಸಿದರೆ ಜನ ಕೆರಳಿ ಜರೆಯುವರು .

ಈ. ವಚನವನ್ನು ಕಂಠಪಾಠ ಮಾಡಿರಿ.

ಒಂಬತ್ತು ತಡವೆ ಉಪಕರಿಸಿ ತಪ್ಪಲು ,

ಮೊದಲಿನೆಲ್ಲವ  ಮರೆವರಯ್ಯ 

ಹತ್ತು ಬಾರಿ ಮೆಚ್ಚಿ ಮಯತ್ತೊಂದು ಬಾರಿ ಟೀಕಿಸಲು 

ಕೆರಳಿ ಜರೆವರಯ್ಯ ಸುತ್ತಿಗೆ ತಲೆಯೊಲೆಯಿಸಿ

ನಲಿ ದೊಲಿವುದಯ್ಯ ಲೋಕ 

ಓಲೈಕೆಯ ಚಾಳಿಯ ದೂರೀಲರಿಸಯ್ಯ ಸ್ತೋತ್ರಾತೀಯ 

ಹೃದಯೇಶ ಸೋಮೇಶಾ

FAQ :

ಯಾವ ಚಾಳಿಯನ್ನು ದೂರವಿಡಿ ಎಂದು ಅಮೃತ ಸೋಮೇಶ್ವರರು ಹೇಳುತ್ತಾರೆ ? 

ಉತ್ತರ : ಓಲೈಕೆಯ ಚಾಳಿಯನ್ನು ದೂರವಿಡಿ ಎಂದು ಅಮೃತ ಸೋಮೇಶ್ವರರು ಹೇಳುತ್ತಾರೆ .

ಜನ ಕೆರಳಿ ಜರೆಯುವುದು ಯಾವಾಗ ? 

ಉತ್ತರ : ಒಂಭತ್ತು ಬಾರಿ ಅಂದರೆ ಹಲವು ಬಾರಿ ಉಪಕಾರ ಮಾಡಿ ಒಂದು ಬಾರಿ ಮರೆತರೆ , ಹಾಗೂ ಹತ್ತು ಸಾರಿ ಅಂದರೆ ಬಹಳಷ್ಟು ಸಾರಿ ಹೊಗಳಿ , ಒಮ್ಮೆ ಯಾವಾಗಲಾದರೂ ಅವರ ತಪ್ಪನ್ನು ತೋರಿಸಿದರೆ ಜನ ಕೆರಳಿ ಜರೆಯುವರು .

ಹೃದಯದ ಬೆಸುಗೆ ಸಾಧಿತವಾಗುವುದು ಯಾವಾಗ ? 

ಉತ್ತರ : ಹೃದಯದ ಭಾಷೆ ಕಲಿತಾಗ, ಹೃದಯದ ಮಿಡಿತ ಅರಿವಾದಾಗ ಹೃದಯೇಶ ಸೋಮೇಶನ ಅನುಗ್ರಹವಾದಾಗ ಹೃದಯದ ಬೆಸುಗೆ ಸಾಧಿತವಾಗುತ್ತದೆ. 

ಇತರೆ ವಿಷಯಗಳು :

6th Standard All Subject Notes

ಆರನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 6ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *