rtgh

Class 9th Kannada Urida Baduku Notes | 9ನೇ ತರಗತಿ ಉರಿದ ಬದುಕು ಕನ್ನಡ ನೋಟ್ಸ್

9ನೇ ತರಗತಿ ಉರಿದ ಬದುಕು ಕನ್ನಡ ನೋಟ್ಸ್ ಪೂರಕ ಪಠ್ಯದ ಪ್ರಶ್ನೋತ್ತರಗಳು, 9th Standard Urida Baduku Kannada Notes Question Answer Mcq Pdf Download 2023 Kannada Medium Karnataka State Syllabus Kseeb Solutions For Classs 9 Kannada Puraka Pata 4 Notes ಉರಿದ ಬದುಕು Notes Pdf 9th Class Urida Baduku in Kannada Notes

 

Class 9th Kannada Urida Baduku Notes Pdf

ಪಠ್ಯ ಪೂರಕ ಅಧ್ಯಯನ – 4

ಪಾಠದ ಹೆಸರು : ಉರಿದ ಬದುಕು 

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ .

1. ಅರ್ಧ ಬಾಗಿಲು ತೆಗೆದು ಅನ್ನವ್ವ ತಿಪ್ಪಣ್ಣನಿಗೆ ಏನೆಂದು ಹೇಳಿದಳು ?

ಉತ್ತರ : ಅರ್ಧ ಬಾಗಿಲು ತೆಗೆದು ಅನ್ನವ್ವ ತಿಪ್ಪಣ್ಣನಿಗೆ “ ಬೇಡ ಅಣ್ಣ ಕಾಲಿಗೆ ಬೀಳುತ್ತೇನೆ ; ಒಳಗೆ ಬರಬೇಡ ನಮ್ಮನ್ನೆಲ್ಲ ಸಾವಿನ ಬಾಯಿಯಲ್ಲಿ ತುರಕಬೇಡ ” ಎಂದು ಹೇಳಿದಳು .

2. ತಿಪ್ಪಣ್ಣನನ್ನು ಗಪ್ಪನೆ ಬಲವಾಗಿ ಹಿಡಿದುಕೊಂಡವರು ಯಾರು ?

ಉತ್ತರ : ತಿಪ್ಪಣ್ಣನನ್ನು ಗಪ್ಪನೆ ಬಲವಾಗಿ ಹಿಡಿದುಕೊಂಡವರು ‘ ಶಂಕ್ರಣ್ಣ ‘

3. ದುರ್ಗಪ್ಪ ಯಾರು ?

ಉತ್ತರ :  ಶಾಂತರಸ ದುರ್ಗಪ್ಪ ಭಜನೆ , ತತ್ವಪದ ಆಡುವವನು ಹಾಗೂ ತಿಪ್ಪಣ್ಣ ಮೊದಲಾದ ಹೋರಾಟಗಾರರಿಗೆ ಆಶ್ರಯ ನೀಡಿದವನು .

4. ದುರ್ಗಪ್ಪನು ಶಂಕ್ರಣ್ಣನಿಗೆ ಕುಲದ ಬಗೆಗೆ ಹೇಳಿದ ನೀತಿ ಮಾತುಗಳಾವುವು ?

ಉತ್ತರ : ದುರ್ಗಪ್ಪನು ಶಂಕ್ರಣ್ಣನಿಗೆ ಕುಲದ ಬಗೆಗೆ “ ಕುಡಿ ತಮ್ಮ ಮೊದಲು ಜೀವ ಬದುಕಲಿ . ಜೀವಕ್ಕೆ ಯಾವ ಕುಲನೂ ಇಲ್ಲ . ಗಾಳಿಗೆ ಕುಲ ಇದೀಯಾ ತಮ್ಮ ? ನೀರಿಗೆ ಕುಲ ಇದೀಯಾ ? ನೆಲಕ್ಕೆ ಕುಲ ಇದೀಯಾ ? ಇದೆಲ್ಲ ನಾವು ಮಾಡಿಕೊಂಡಿದ್ದು ” ಎಂಬ ನೀತಿಯ ಮಾತುಗಳಾಡಿದರು .

5. ದುರ್ಗಪ್ಪನ ಯಾವ ಮಾತುಗಳು ಹೋರಾಟಗಾರರ ಕೈಕಾಲು ಉಕ್ಕಿನಂಗೆ ಆಗುವಂತೆ ಮಾಡುತ್ತಿದ್ದವು ?

ಉತ್ತರ : “ ಗೆಲುವು ನಮಗೆ , ಬದುಕಿದ್ದರೇ ಸ್ವತಂತ್ರ ನೋಡೋಣ ಸತ್ತರೆ ದೇಶಕ್ಕಾಗಿ ಸತ್ತ ಎಂದು ಹೇಳುತ್ತಾರೆ . ಇಂತ ಸಾವು ಯಾರಿಗುಂಟು ಯಾರಿಗಿಲ್ಲ .

ಅದು ಪುಣ್ಯದ ಕೆಲಸ , ನಮ್ಮ ಮುಂದಿನವರಾದರೂ ಸ್ವತಂತ್ರ ನೋಡ್ತಾರಲ್ಲ ” ಎಂಬ ದುರ್ಗಪ್ಪನ ಈ ಮಾತುಗಳು ಹೋರಾಟಗಾರರ ಕೈಕಾಲು ಉಕ್ಕಿನಂಗೆ ಆಗುವಂತೆ ಮಾಡುತ್ತಿದ್ದವು .

FAQ :

1. ತಿಪ್ಪಣ್ಣನನ್ನು ಗಪ್ಪನೆ ಬಲವಾಗಿ ಹಿಡಿದುಕೊಂಡವರು ಯಾರು ?

ಉತ್ತರ : ತಿಪ್ಪಣ್ಣನನ್ನು ಗಪ್ಪನೆ ಬಲವಾಗಿ ಹಿಡಿದುಕೊಂಡವರು ‘ ಶಂಕ್ರಣ್ಣ ‘

2. ದುರ್ಗಪ್ಪನು ಶಂಕ್ರಣ್ಣನಿಗೆ ಕುಲದ ಬಗೆಗೆ ಹೇಳಿದ ನೀತಿ ಮಾತುಗಳಾವುವು ?

ಉತ್ತರ : ದುರ್ಗಪ್ಪನು ಶಂಕ್ರಣ್ಣನಿಗೆ ಕುಲದ ಬಗೆಗೆ “ ಕುಡಿ ತಮ್ಮ ಮೊದಲು ಜೀವ ಬದುಕಲಿ . ಜೀವಕ್ಕೆ ಯಾವ ಕುಲನೂ ಇಲ್ಲ . ಗಾಳಿಗೆ ಕುಲ ಇದೀಯಾ ತಮ್ಮ ? ನೀರಿಗೆ ಕುಲ ಇದೀಯಾ ? ನೆಲಕ್ಕೆ ಕುಲ ಇದೀಯಾ ? ಇದೆಲ್ಲ ನಾವು ಮಾಡಿಕೊಂಡಿದ್ದು ” ಎಂಬ ನೀತಿಯ ಮಾತುಗಳಾಡಿದರು .

ಇತರೆ ವಿಷಯಗಳು:

9th Standard All Subject Notes

9th Standard Kannada Textbook karnataka Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

9ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ  ಎಲ್ಲಿ ಡೌನ್ಲೋಡ್ ಮಾಡಬಹುದು

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 9ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *