rtgh

3ನೇ ತರಗತಿ ಭಗೀರಥ ಪಾಠದ ಕನ್ನಡ ನೋಟ್ಸ್‌ | 3rd Standard Bhagiratha Kannada Lesson Notes

3ನೇ ತರಗತಿ ಭಗೀರಥ ಪಾಠದ ಕನ್ನಡ ನೋಟ್ಸ್‌, 3rd Standard Bhagiratha Kannada Lesson Notes Question Answer Summery Pdf Download in Kannada Medium 2024 Kseeb Solution For Class 3 Chapter 9 Notes Pdf

Kseeb Solution For Class 3 Chapter 9 Notes

Bhagiratha Kannada Lesson Notes

3rd Standard Bhagiratha Lesson Notes Question Answer

ಅ ) ಈ ಪ್ರಶ್ನೆಗಳಿಗೆ ಒಂದೊಂದು ಉತ್ತರಿಸು .

1. ಭಗೀರಥ ಯಾರಿಗೆ ಸ್ವರ್ಗ ಸಿಗಬೇಕೆಂದು ಚಿಂತಿಸುತ್ತಿದ್ದನು ?

ಉತ್ತರ : ಭಗೀರಥ ತನ್ನ ಅರವತ್ತು ಸಾವಿರ ಜನ ತಾತಂದಿರರಿಗೆ ಸ್ವರ್ಗ ಸಿಗಬೇಕೆಂದು ಚಿಂತಿಸುತ್ತಿದ್ದನು .

2. ಋಷಿಗಳು ಭಗೀರಥನಿಗೆ ಏನೆಂದು ಹೇಳಿದರು ?

ಉತ್ತರ : ದೇವಲೋಕದ ಗಂಗೆಯನ್ನು ಭೂಮಿಗೆ ತಂದು , ಅವನ ತಾತಂದಿರ ಬೂದಿಯ ಮೇಲೆ ಹರಿಸಬೇಕೆಂದು ಋಷಿಗಳು ಹೇಳಿದರು .

3. ಭಗೀರಥನು ಏಕೆ ತಪಸ್ಸಿಗೆ ಕುಳಿತನು ?

ಉತ್ತರ : ದೇವಲೋಕದ ಗಂಗೆಯನ್ನು ಭೂಮಿಗೆ ತರಲು ಭಗೀರಥನು ತಪಸ್ಸಿಗೆ ಕುಳಿತನು .

4. ಗಂಗೆ ಭಗೀರಥನಿಗೆ ಏನೆಂದು ಹೇಳಿದಳು ?

“ ನಿನ್ನ ಇಚ್ಛೆಯಂತೆ ನಾನು ಭೂಮಿಗೆ ಧುಮುಕುತ್ತೇನೆ ಆದರೆ ನನ್ನ ರಭಸವನ್ನು ತಡೆಯುವವರು ಯಾರು ಎಂದಳು.

5. ಗಂಗೆ ಹರಿಯುವ ರಭಸವನ್ನು ತಡೆದವರು ಯಾರು ?

ಉತ್ತರ : ಶಿವನು ಗಂಗೆ ಹರಿಯುವ ರಭಸವನ್ನು ತಡೆದನು .

ಆ ) ‘ ಅ’ಪಟ್ಟಿಯಲ್ಲಿನ ಹೆಸರುಗಳನ್ನು ‘ ಬ ‘ ಪಟ್ಟಿಯೊಂದಿಗೆ ಹೊಂದಿಸಿ ಬರೆ .

ಅ ಬ ಉತ್ತರ

ಗಂಗೆ ರಾಜ ನದಿ

ಜಹ್ನು ನದಿ ಮಹರ್ಷಿ

ಭಗೀರಥ ಮಹರ್ಷಿ ರಾಜ

Bhagiratha Notes in Kannada

ಇ ) ಈ ಕೆಳಗಿನ ಘಟನೆಗಳನ್ನು ಅನುಕ್ರಮವಾಗಿ ಬರೆ .

1. ಗಂಗೆ ಭೂಮಿಗೆ ಧುಮಿಕಿ ಹರಿದು ಬಂದಳು .

2. ಶಿವನು ಗಂಗೆಯನ್ನು ಶಿರದಲ್ಲಿ ಧರಿಸಿದ .

3. ಗಂಗೆಯನ್ನು ಭೂಮಿಗೆ ತರಲೇಬೇಕೆಂದು ಭಗೀರಥ ತಪಸ್ಸು ಮಾಡಿದ .

4. ಜಗ್ಗು ಮಹರ್ಷಿ ಗಂಗೆಯನ್ನು ಕಿವಿಯ ಮೂಲಕ ಹರಿಯಲು ಬಿಟ್ಟನು .

ಉತ್ತರ : 1. ಗಂಗೆಯನ್ನು ಭೂಮಿಗೆ ತರಲೇಬೆ ತಪಸ್ಸು ಮಾಡಿದ .

2. ಗಂಗೆ ಭೂಮಿಗೆ ಧುಮ್ಮಿಕ್ಕಿ ಹರಿದು ಬಂದಳು .

3. ಶಿವನು ಗಂಗೆಯನ್ನು ಶಿರದಲ್ಲಿ ಧರಿಸಿದ .

4. ಜಹ್ನು ಮಹರ್ಷಿ ಗಂಗೆಯನ್ನು ಕಿವಿಯ ಮೂಲಕ ಹರಿಯಲು ಬಿಟ್ಟನು .

Kannada Bhagiratha Notes

ಈ ) ಕೊಟ್ಟಿರುವ ಮಾತನ್ನು ಯಾರು , ಯಾರಿಗೆ ಹೇಳಿದರು ?

1. “ ಗಂಗೆಯನ್ನು ನಾನು ಶಿರದಲ್ಲಿ ಧರಿಸುತ್ತೇನೆ . ”

ಉತ್ತರ : ಈ ಮಾತನ್ನು ಶಿವನು ಭಗೀರಥನಿಗೆ ಹೇಳುತ್ತಾನೆ .

2. “ ನಿನ್ನ ಇಚ್ಚೆಯಂತೆ ನಾನು ಭೂಮಿಗೆ ಧುಮುಕುತ್ತೇನೆ ” .

ಉತ್ತರ : ಈ ಮಾತನ್ನು ಗಂಗೆಯು ಭಗೀರಥನಿಗೆ ಹೇಳುತ್ತಾಳೆ .

ಭಾಷಾ ಚಟುವಟಿಕೆ

ಅ ) ಈ ಪದಗಳಿಗೆ ನಾನಾರ್ಥ ಬರೆ .

ಉತ್ತರ :

1. ಮುನಿ = ಋಷಿ , ತಪಸ್ವಿ ,

2. ತರು = ಮರ , ವೃಕ್ಷ

ಆ ) ಈ ನುಡಿಗಟ್ಟುಗಳನ್ನು ನಿನ್ನ ವಾಕ್ಯಗಳಲ್ಲಿ ಬಳಸಿ ಬರೆ .

ಉತ್ತರ : 1. ಎಳ್ಳಷ್ಟು = ನಾನು ದಾನ ಮಾಡಿದ್ದರಲ್ಲಿ ಎಳ್ಳಷ್ಟು ಮರಳಿ ಕೇಳುವುದಿಲ್ಲ .

2. ಎದೆಗುಂದು = ನಾನು ವಾರ್ಷಿಕ ಪರೀಕ್ಷೆಯನ್ನು ಎದೆಗುಂದದೆ ಎದುರಿಸುತ್ತೇನೆ .

3rd Standard Kannada Bhagiratha Lesson Notes

ಅ) ಈ ಕೆಳಗಿನ ಪದ್ಯ ಭಾಗಕ್ಕೆ ಸೂಕ್ತ ಲೇಖನ ಚಿಹ್ನೆಗಳನ್ನು ಹಾಕಿ

1. ಭಗೀರಥನ ಅನೇಕ ವರ್ಷಗಳ ಕಠಿಣ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷಳಾದ ಗಂಗೆ ನಿನ್ನ ಇಚ್ಛೆಯಂತೆ ನಾನು ಭೂಮಿಗೆ ಧುಮುಕುತೇನೆ ‘ ಆದರೆ ನನ್ನ ರಭಸವನ್ನು ತಡೆಯುವವರು ಯಾರು ಎಂದಳು

ಉತ್ತರ : ಭಗೀರಥನ ಅನೇಕ ವರ್ಷಗಳ ಕಠಿಣ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷಳಾದ ಗಂಗೆ , “ ನಿನ್ನ ಇಚ್ಛೆಯಂತೆ ನಾನು

ಭೂಮಿಗೆ ಧುಮುಕುತ್ತೇನೆ . ಆದರೆ , ನನ್ನ ರಭಸವನ್ನು ತಡೆಯುವವರು ಯಾರು ? ‘ ‘ ಎಂದಳು .

ಚಟುವಟಿಕೆ

ಆ ) ನಮ್ಮ ರಾಜ್ಯದಲ್ಲಿ ಹರಿಯುವ ನದಿಗಳ ಹೆಸರನ್ನು ಪಟ್ಟಿ ಮಾಡು .

ಉತ್ತರ : ತುಂಗಾ , ಭದ್ರಾ , ತುಂಗಭದ್ರಾ , ಕಾವೇರಿ , ಮಲಪ್ರಭಾ .

FAQ

1. ಭಗೀರಥನು ಏಕೆ ತಪಸ್ಸಿಗೆ ಕುಳಿತನು ?

ಉತ್ತರ : ದೇವಲೋಕದ ಗಂಗೆಯನ್ನು ಭೂಮಿಗೆ ತರಲು ಭಗೀರಥನು ತಪಸ್ಸಿಗೆ ಕುಳಿತನು .

2. ಗಂಗೆ ಹರಿಯುವ ರಭಸವನ್ನು ತಡೆದವರು ಯಾರು ?

ಉತ್ತರ : ಶಿವನು ಗಂಗೆ ಹರಿಯುವ ರಭಸವನ್ನು ತಡೆದನು .

ಇತರೆ ವಿಷಯಗಳು:

3ನೇ ತರಗತಿ ಪಠ್ಯಪುಸ್ತಕ PDF

3ನೇ ತರಗತಿ ಕನ್ನಡ ನೋಟ್ಸ್

1 ರಿಂದ 10ನೇ ತರಗತಿ ಕನ್ನಡ ನೋಟ್ಸ್‌ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

All Notes App

Leave a Reply

Your email address will not be published. Required fields are marked *