rtgh

5th Standard Namma Mathu Keli Kannada Notes | 5ನೇ ತರಗತಿ ನಮ್ಮ ಮಾತು ಕೇಳಿ ಕನ್ನಡ ನೋಟ್ಸ್ 

5ನೇ ತರಗತಿ ನಮ್ಮ ಮಾತು ಕೇಳಿ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 5th Standard Namma Mathu Keli Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 5 Kannada Chapter 3 Notes Namma Maathu Keli Kannada Question Answer 5th Class Kannada 3rd Lesson Notes Namma Maathu Keli Notes

5th Standard Kannada 3rd Chapter Notes

ಪದಗಳ ಅರ್ಥ 

ಅಂಚು – ಪಕ್ಕ , ಮೇಲೆ ಅಧಿಪತಿ = ಒಡೆಯ , ನಾಯಕ

ಅವಕಾಶ = ಸಂದರ್ಭ ಆಕ್ರೋಶ = ಗರ್ಜನೆ , ಕೋಪಿಸುವಿಕೆ

ಉಪೇಕ್ಷೆ = ಅಲಕ್ಷ ಕಡೆಗಣಿಸುವಿಕೆ ಕಾಡು = ಅರಣ್ಯ ಅಡವಿ

ಕೇಮಸಮಾಚಾರ = ಕುಶಲ , ಆರೋಗ್ಯ ವಿಪಯ ಖಾರ = ತೀಕ್ಷ್ಯ ,

ಕಟು , ಗಳಿಸು = ಸಂಪಾದಿಸು , ಪಡೆ ಚರ್ಚೆ = ವಾಗ್ವಾದ , ತರ್ಕ

ತಾಣ = ಸ್ನಾನ , ಸ್ಥಳ ದೂರು = ನಿಂದಿಸು , ಆಪಾದನೆ

ನಾಯಕತ್ವ ಗುಣ = ಆಲೋಚಿಸಿ ಜವಾಬ್ದಾರಿ ಯನ್ನು

ನಿರ್ವಹಿಸುವ ಮನೋಭಾವ ಪಟಾಕಿ = ಉತ್ಸವಾದಿಗಳಲ್ಲಿ

ಹಾರಿಸುವ ಸಣ್ಣ ಸಿಡಿಮದ್ದು ಪರಿಶೀಲಿಸಲು = ಸೂಕ್ಷ್ಮವಾಗಿ ವಿಚಾರಿಸಿ

ನೋಡುವುದು . ಪ್ರದರ್ಶಿಸು = ಕಾಣುವಂತೆ ಮಾಡು ,ಗಮನಿಸುವಂತೆ

ತೋರಿಸು . ಫಲಕ . = ವಿವರ ಬರೆದು ಹಾಕುವ ಹಲಗೆ .

ಫಲವತ್ತತೆ = ಫಲವುಳ್ಳ ಸಾರವತ್ತಾದ

ಮದ್ದು = ಬಂದೂಕು , ಕೋವಿಗಳಲ್ಲಿ ತುಂಬುವ ಸ್ಫೋಟಕ

ಪುಡಿ . ಮುದ್ದಿಸು = ಪ್ರೀತಿಸು , ಮುದ್ದಾಡು ಮುನ್ನಡೆ = ಏಳಿಗೆ ,

ಪ್ರಗತಿ ಮೆಚ್ಚುಗೆ = ತೃಪ್ತಿ , ಪ್ರಶಂಸೆ = ರಾಕ್ಷಸ = ದಾನವ , ದುಷ್ಕೃಶಕ್ತಿ ,

ವಿಪದ ಗೊಬ್ಬರ ರಾಸಾಯನಿಕ ಗೊಬ್ಬರ

ಸಿಡಿದುಹೋಗು = ಚಿಮ್ಮು ,

 ಅಭ್ಯಾಸ

 ಅ ) ಕೆಳಗಿನ ಪ್ರಶ್ನೆಗಳಿಗೆ ಬರೆಯಿರಿ

1. ಕಾಡಿನ ಅಧಿಪತಿ ಯಾರು ? 

ಆನೆ ಕಾಡಿನ ಅಧಿಪತಿ  . 

2. ಆನೆಯು ಯಾವುದರಲ್ಲಿ ವಿವರ ಬರೆದು ತರಲು ಸೂಚನೆ ನೀಡಿತು ? 

ಫಲಕದಲ್ಲಿ ವಿವರ ಬರೆದು ತರಲು ಆನೆಯು ಸೂಚನೆ ನೀಡಿತು 

3. ಕಡಿಮೆ ಆಹಾರ ನೀಡುತ್ತಾರೆ ‘ಎಂದು ದೂರು ಬರೆದವರು ಯಾರು ?

 ಕಡಿಮೆ ಆಹಾರ ನೀಡುತ್ತಾರೆ ‘ ಎಂದು ‘ ಮನುಷ್ಯರು ದೂರು ಬರೆದವರು ಎತ್ತು .

4. ಕಾಡು ನಿಮಗೂ ಬೇಕು ‘ ಎಂದು ಎಚ್ಚರಿಸಿದವರು ಯಾರು ? 

‘ ಕಾಡು ನಿಮಗೂ ಬೇಕು ‘ ಎಂದು ಎಚ್ಚರಿಸಿದವರು ಜಿಂಕೆ .

5. ‘ ಮದ್ದುಗುಂಡುಗಳನ್ನು ಸಿಡಿಸಬೇಡಿ ‘ ಹೇಳಿದವರು ಯಾರು ?

 ‘ ಮದ್ದುಗುಂಡುಗಳನ್ನು ಸಿಡಿಸಬೇಡಿ ‘ ಎಂದು ಹೇಳಿದರದವರು ಮಂಗ . 

ಈ ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿ .

1. ಎತ್ತು ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು? 

ಎತ್ತು ಹಿಡಿದ ಫಲಕದಲ್ಲಿ ” ನಮ್ಮನ್ನು ಹೆಚ್ಚು ಹೆಚ್ಚು ಚ ದುಡಿಸಿಕೊಳ್ಳುತ್ತೀರಿ . ಕಡಿಮೆ ಆಹಾರ ನೀಡುತ್ತೀರಿ . ನಮ್ಮ ಸೇವೆ ಬೇಕು ; ನಾವು ಮಾತ್ರ ಬೇಡ ಅಲ್ಲವೇ ? ನಮ್ಮ ಸೇವೆಯನ್ನು ಮರೆಯದಿರಿ ” , ದಯೆಯಿರಲಿ ಸಕಲ ಪ್ರಾಣಿಗಳಲ್ಲಿ ‘ ಎಂದು ಬರೆದಿತ್ತು . 

2. ಜಿಂಕೆ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು ? 

ಜಿಂಕೆ ಹಿಡಿದ ಫಲಕದಲ್ಲಿ “ ನಮ್ಮ ಬದುಕಿನ ಆಧಾರತಾಣ ಕಾಡು , ಅದನ್ನು ನಾಶ ಮಾಡುತ್ತಿದ್ದೀರಿ . ನಮಗೆ ತಿನ್ನಲು ಹುಲ್ಲಿಲ್ಲ . ಮಲಗಲು ಮರದ ನೆರಳಿಲ್ಲ . ಕಾಡು ನಿಮಗೂ ಬೇಕು , ನಮಗೂ ಬೇಕು ” . ” ನಮ್ಮನ್ನು ಉಳಿಸಿರಿ , ನೀವೂ ಉಳಿಯಿರಿ ” ಎಂದು ಬರೆದಿತ್ತು .

3. ಆಮೆ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು ? 

ಆಮೆ ಹಿಡಿದ ಫಲಕದಲ್ಲಿ ” ನೀರು ಅಮೂಲ್ಯ ಸಂಪತ್ತು . ಅದನ್ನು ಹಾಳು ಮಾಡುತ್ತಿದ್ದೀರಿ , ಕಸಕಡ್ಡಿ ಹಾಕಿ ಕಲಿಷಿತಗೊಳಿಸುತ್ತಿದ್ದೀರಿ . ನಮಗೆ ನೀರಿನಲ್ಲಿರಲು ಕಷ್ಟವಾಗುತ್ತಿದೆ . ನೀರು ನಮ್ಮೆಲ್ಲರ ಜೀವ ” , ” ನೀರನ್ನು ದುರ್ಬಳಕೆ ಮಾಡಬೇಡಿ , ಕಲುಷಿತಗೊ ಎಂದು ಬರೆದಿತ್ತು . 

4. ಕರಡಿ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು ?

 ಕರಡಿ ಹಿಡಿದ ಫಲಕದಲ್ಲಿ ಎಲ್ಲವನ್ನೂ ಎರದಿತ್ತು ? ತಿನ್ನುತ್ತೀರಿ . ತಿಂದು ಹೆಚ್ಚಾಗಿ ಹಾಳು ಹೊಟ್ಟೆ ಹಸಿವಿನ ಬಗ್ಗೆ ನೀವು ಗಮನಿಸಲು ನಿಮ್ಮ ನಮಗೇನೂ ಉಳಿಸುವುದಿಲ್ಲ . ನೀವೂ ತಿನ್ನಿ , ನಮಗೂ ತಿನ್ನಲು ಬಿಡಿ ಎಂದು ಬರೆದಿತ್ತು. 

5. ನಾಯಿ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು?

 ನಾಯಿ ಹಿಡಿದ ಫಲಕದಲ್ಲಿ “ ನಾವೂ ನಡೆದಾಡಬೇಕು . ಓಡಾಡಬೇಕು . ನಮಗೂ ದಾರಿ ಬಿಡಿ . ಹಾದಿ ಬೀದಿಗಳಲ್ಲಿ ನೀವು ಮತ್ತು ನಿಮ್ಮ ವಾಹನಗಳೇ ತುಂಬಿವೆ . ಮೈಮೇಲೆ ಎಚ್ಚರವಿಲ್ಲದಂತೆ ಸಾಗುತ್ತೀರಿ . ಇತರರಿಗೂ ತೊಂದರೆ ಕೊಡುತ್ತೀರಿ ”, ” ಸರಿಯಾಗಿ ಚಲಿಸಿರಿ , ಚಲಿಸಲು ಬಿಡಿ ” ಎಂದು ಬರೆದಿತ್ತು .

 ಇ ) ಬಿಟ್ಟಸ್ಥಳಗಳನ್ನು ಸರಿಯಾದ ಪದಗಳಿಂದ ಭರ್ತಿ ಮಾಡಿರಿ.

  1. ಆನೆಯು ಎಲ್ಲ ಪ್ರಾಣಿಗಳಿಂದಲೂ ಮೆಚ್ಚುಗೆ ಯನ್ನು ಗಳಿಸಿತ್ತು . 
  2. ಪ್ರಾಣಿಗಳು ಈ ದಿನದ ಸಭೆಗೆ ಸಿದ್ಧವಾಗಿ ಬಂದಿದ್ದವು . 
  3. ಎಲ್ಲರ ಕುರಿತಾಗಿಯೂ ಈ ರೀತಿಯ ಆಕ್ರೋಶ ಸಲ್ಲದು . 
  4. ಇವುಗಳನ್ನು ಇನ್ನೊಮ್ಮೆ ಪರಿಶೀಲಿಸಿ ಚರ್ಚಿಸೋಣ.
  5. ನಮ್ಮನ್ನು ಹೆಚ್ಚು ಹೆಚ್ಚುದುಡಿಸಿಕೊಳ್ಳುತ್ತಿರಿ ಎಂದು  ಎತ್ತು ಹೇಳಿತು . 

ಭಾಷಾಭ್ಯಾಸ 

 ಅ ) ವಚನ ಬದಲಿಸಿ ಬರೆಯಿರಿ : – 

  1. ಎತ್ತು( ಎತ್ತುಗಳು )
  2. ನಾಯಕ ( ನಾಯಕರು ) 
  3. ಅಣಂದಿರು( ಅಣ್ಣ )
  4. ಪತ್ರಿಕೆಗಳು    ( ಪತ್ರಿಕೆ )
  5. ಪತ್ರಗಳು( ಪತ್ರ ) 
  6. ಮಿತ್ರರು( ಮಿತ್ರ )
  7. ಅದು ( ಅವು)
  8. ನೀವು ( ನೀನು )

 ಈ ) ಶುಭನುಡಿ

ಇತರರ ಮಾತುಗಳಿಗೂ ಮುನ್ನಣೆ ಕೊಡಿರಿ . 

ಸಂಪನ್ಮೂಲಗಳನ್ನು ಅಗತ್ಯವಿದ್ದಷ್ಟು ಮಾತ್ರ ಬಳಸಿರಿ 

ಅರಣ್ಯಗಳನ್ನು ಬೆಳೆಸಿರಿ ವನ್ಯ ಜೀವಿಗಳನ್ನು ಉಳಿಸಿರಿ. 

FAQ :

ಆನೆಯು ಯಾವುದರಲ್ಲಿ ವಿವರ ಬರೆದು ತರಲು ಸೂಚನೆ ನೀಡಿತು ? 

ಫಲಕದಲ್ಲಿ ವಿವರ ಬರೆದು ತರಲು ಆನೆಯು ಸೂಚನೆ ನೀಡಿತು 

ಮದ್ದುಗುಂಡುಗಳನ್ನು ಸಿಡಿಸಬೇಡಿ ಹೇಳಿದವರು ಯಾರು ?

 ಮದ್ದುಗುಂಡುಗಳನ್ನು ಸಿಡಿಸಬೇಡಿ ಎಂದು ಹೇಳಿದರದವರು ಮಂಗ . 

ಇತರೆ ವಿಷಯಗಳು :

5th Standard All Subject Notes

5ನೇ ತರಗತಿ ಕನ್ನಡ ಪಠ್ಯಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಎಲ್ಲ ಪಾಠ ಪದ್ಯಗಳ ನೋಟ್ಸ್ BOOKS PDF DOWNLOAD KANNADA DEEVIGE APP ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 5ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *